ಹತ್ಯಾಕಾಂಡ ನಡೆದ ಮನೆಗೆ ಆರೋಪಿಯನ್ನು ಕರೆತಂದು ಪೊಲೀಸರಿಂದ ಮಹಜರು <br /><br />► ಆಕ್ರೋಶಿತರಿಂದ ಮನೆಗೆ ನುಗ್ಗುವ ಯತ್ನ : ಪೊಲೀಸರಿಂದ ಲಾಠಿ ಚಾರ್ಜ್, ಬಿಗುವಿನ ವಾತಾವರಣ <br /><br />► ಉಡುಪಿ: ನೇಜಾರಿನಲ್ಲಿ ತಾಯಿ, ಮಕ್ಕಳ ಕಗ್ಗೊಲೆ ಪ್ರಕರಣ<br /><br />► ಗುರುವಾರ ಪೊಲೀಸ್ ತನಿಖೆ ವೇಳೆ ಹತ್ಯೆ ಮಾಡಿದ್ದನ್ನು ಒಪ್ಪಿಕೊಂಡಿದ್ದ ಪ್ರವೀಣ್ ಚೌಗುಲೆ<br /><br />► ರಸ್ತೆ ತಡೆದು ಸ್ಥಳೀಯರಿಂದ ಪ್ರತಿಭಟನೆ : 'ಹಂತಕನನ್ನು ಗಲ್ಲಿಗೇರಿಸಿ' ಎಂದು ಆಕ್ರೋಶ<br /><br />